September 5, 2026

Month: August 2024

ಮದುವೆಯಾಗಲು ನಿರಾಕರಿಸಿದ ಮಂಗಳಮುಖಿಗೆ ಪಟ್ಟಣದ ಗ್ರಾಮದೇವತೆ ಸರ್ಕಲ್ ಬಳಿ ಚಾಕು ಇರಿದ ಆರೋಪಿ ಪೊಲೀಸರ ವಶಕ್ಕೆ! KUNIGAL- ಮದುವೆಯಾಗಲು ನಿರಾಕರಿಸಿದ ಕಾರಣ ಮಂಗಳಮುಖಿಗೆ...
ಪಟ್ಟಣದ ತುಮಕೂರು ರಸ್ತೆಯ ಚರ್ಚ್ ಬಳಿ ಯಾವುದೆ ಅನುಮತಿಯಿಲ್ಲದೆ ಅಕ್ರಮವಾಗಿ ಪುಟ್ಬಾತ್ ಮೇಲೆ ಶೇಡ್ ನಿರ್ಮಾಣ ಮಾಡುತ್ತಿರುವುದು! ಕುಣಿಗಲ್;-ಪಟ್ಟಣದ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ...
ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ASI ಹಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದ ಶಿವಕುಮಾರ್...
ಕುಣಿಗಲ್ ಸುದ್ದಿ;- ಬೆಳೆ ವಿಮೆ ಮಾಡಿಸಲು ರೈತರಿಗೆ ಆಗಸ್ಟ್ 16 ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಕುಣಿಗಲ್ ತಾಲ್ಲೂಕಿನಲ್ಲಿ...
ಶ್ರಾವಣ ಮಾಸದ ಪ್ರಯುಕ್ತ ಅದ್ದೂರಿಯಾಗಿ ಜರುಗಿದ ಬೆಳ್ಳಿ ಬೆಟ್ಟದ ಶ್ರೀ ನರಸಿಂಹಸ್ವಾಮಿ ಉತ್ಸವ! ಹಲವರು ಭಾಗಿ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಮಾದುಗೋನಹಳ್ಳಿ...
KUNIGAL ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ ಮಾಡಿರುವ ಘಟನೆ ಪಟ್ಟಣದ KRS ಅಗ್ರಹಾರದಲ್ಲಿ ನಡೆದಿದೆ! ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ...
ನಿರ್ಮಾಣ ಹಂತದಲ್ಲಿರುವ ಶ್ರೀ ಮುತ್ತುರಾಯ ಸ್ವಾಮಿ ದೇವಾಲಯದ ಮುಂಭಾಗ ವಾಮಾಚಾರ ಬೆಚ್ಚಿಬಿದ್ದ ಗ್ರಾಮಸ್ಥರು! ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಕಣಿವೆಪಾಳ್ಯ ಗ್ರಾಮದ...
KUNIGAL ಡಿ,ಹೊಸಹಳ್ಳಿ ಗ್ರಾಮ ಪಂಚಾಯ್ತಿ ಬೀಗ ಮುರಿದು ಕಳವು ಸ್ಥಳಕ್ಕೆ ಪೊಲೀಸರ ಬೇಟಿ! ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಡಿ,ಹೊಸಹಳ್ಳಿ ಗ್ರಾಮ ಪಂಚಾಯ್ತಿಯ...