September 4, 2026

Month: February 2025

ಸ್ನೇಹಿತನ ಮನೆಗೆ ಹಬ್ಬಕ್ಕೆ ಬಂದಿದ್ದ ಯುವಕನೊರ್ವ ಬಾವಿಯಲ್ಲಿ ಈಜಲು ಹೋಗಿ ಮುಳುಗಿ ಸಾವನಪ್ಪಿರುವ ಘಟನೆ ಬೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ! ಬೆಂಗಳೂರಿನ ಸಪ್ತಗಿರಿ ವಿಶ್ವವಿದ್ಯಾಲಯದಲ್ಲಿ...
ಕೆಲಸಕ್ಕೆ ಹೊಗುವುದಾಗಿ ಹೇಳಿ ತೆರಳಿದ ಯುವತಿ ನಾಪತ್ತೆ ಕೆರೆಯ ಏರಿಯ ಬಳಿ ಯುವತಿ ವಸ್ತುಗಳು ಪತ್ತೆ ಆತ್ಮಹತ್ಯೆ ಶಂಕೆ! ಬೆಂಗಳೂರಿನಿಂದ ಶಿವರಾತ್ರಿ ಹಬ್ಬದ...
ಕುಣಿಗಲ್ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ಮುಹೂರ್ತ ಫಿಕ್ಸ್ ಹಾಗಿದ್ದು ತೆರೆಮರೆಯಲ್ಲಿ ಅಧಿಕಾರ ಹಿಡಿಯಲು ಸದಸ್ಯರು ಕಸರತ್ತುನ ನಡೆಸುತ್ತಿದ್ದಾರೆ! ಕುಣಿಗಲ್‌;-ಪಟ್ಟಣದ ಪುರಸಭೆಗೆ...
ಹುಟ್ಟುಹಬ್ಬದ ಪ್ರಯುಕ್ತ ಕುಟುಂಬ ಸಹಿತ ಎಡೆಯೂರು ಶ್ರೀ ಸಿದ್ದಲಿಂಗೇಶ್ವರನ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಕುಟುಂಬಸ್ಥರು! ಕುಣಿಗಲ್ ತಾಲೂಕಿನ ಇತಿಹಾಸ ಪ್ರಸಿದ್ಧ...
ನವಜಾತ ಶಿಶು ಮಾರಾಟ ಪ್ರಕರಣ ಮಗುವಿನ ತಂದೆ-ತಾಯಿ ಸೇರಿ ಐವರ ಬಂಧನ! ರಾಮನಗರ ಜಿಲ್ಲೆ ಮಾಗಡಿ ಮೂಲದ ಶ್ರೀನಂದ ಮತ್ತು ಮೊನಿಷಾ ಇಬ್ಬರು...
ಹುತ್ರಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್‌ ತೆಕ್ಕೆಗೆ ಗೆದ್ದರು ಸಂಭ್ರಮಾಚರಣೆ ಮಾಡದೆ ತೆರಳಿದ ಕಾಂಗ್ರೆಸ್ ಮುಖಂಡರು! ಕುಣಿಗಲ್‌ ತಾಲ್ಲೂಕಿನ ಹುತ್ರಿದುರ್ಗ...
ರಸ್ತೆ ಅಪಘಾತದಲ್ಲಿ ಪತ್ನಿ ಕಣ್ಣೆದುರಲ್ಲೆ ಪತಿ ಸಾವು ಪತ್ನಿ ಸ್ಥಿತಿ ಗಂಭೀರ ಸಕಾಲದಲ್ಲಿ ಸಿಗದ ಆಂಬುಲೆನ್ಸ್ ಸೇವೆ ಸ್ಥಳಿಯರ ಆಕ್ರೋಶ! ಕುಣಿಗಲ್ ತಾಲ್ಲೂಕಿನ...
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿ ಪ್ರಯಾಣಿಕರು ಪ್ರಾಣಪಾಯದಿಂದ ಪಾರು! ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ...
ಮಾರ್ಚ್ 16 ರಿಂದ ಹಳೆವೂರು ಗ್ರಾಮದ ಶ್ರೀ ಹುಲಿಯೂರಮ್ಮ ದೇವಿಯ ಜಾತ್ರಮಹೋತ್ಸವದ ಹಿನ್ನೆಲೆ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಡಾ.ರಂಗನಾಥ್ ಸೂಚನೆ!...
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೆಸತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ! ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕೊತ್ತಿಪುರ...