Month: November 2025

ಭೀಕರ ರಸ್ತೆ ಅಪಘಾತದಲ್ಲಿ ಖನಿಜ ನಿಗಮದ ಐ.ಎ.ಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೆರಿದಂತೆ ಮೂವರ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ! Bangalore |ಕಾರ್ಯಕ್ರಮಕ್ಕೆಂದು...
ಜೆ.ಕೆ ಬಾರ್ ನಲ್ಲಿ ಮಾರಕಾಸ್ತ್ರ ಹಿಡಿದು ಬೇದರಿಕೆ ಇಬ್ಬರು ಪುಡಿ ರೌಡಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ! ಕುಣಿಗಲ್ ತಾಲ್ಲೂಕಿನ ಸಂತೆಪೇಟೆ...
ತೋಟದಿಂದ ಮನೆಗೆ ತೆರಳುತ್ತಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ! ಕುಣಿಗಲ್...
ಪುರಸಭೆ ಅಧಿಕಾರಿಗಳಿಗೆ 3.16 ಲಕ್ಷ ರಾಜೀದಂಡವನ್ನು ಪಾವತಿಸುವಂತೆ ತಿಳುವಳಿಕೆ ನೋಟಿಸ್ ಜಾರಿ ಮಾಡಿದ ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು! ಕುಣಿಗಲ್ ಪಟ್ಟಣದ ಪುರಸಭೆ...
ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಇಲಾಖೆಯ ವಿಚಾರಣೆ ಬಾಕಿ...
ಸಹೋದ್ಯೋಗಿ ಮಹಿಳಾಪೊಲೀಸ್ ಕಾನ್‌ಸ್ಟೆಬಲ್ ಜತೆ ರಹಸ್ಯವಾಗಿ ವಿವಾಹವಾಗಿ ಅದನ್ನು ಬಹಿರಂಗಗೊಳಿಸದೆ ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಾನ್‌ಸ್ಟೆಬಲ್ ಗೆ ನಿರೀಕ್ಷಣಾ ಜಾಮೀನು...
ಕುಣಿಗಲ್ ಪಟ್ಟಣದಲ್ಲಿ ನವೆಂಬರ್ 23ರಂದು ಮುನಿಸಿಪಲ್ ಚಾವಡಿ ಗಣೇಶ ಮೂರ್ತಿಯ ವಿಸರ್ಜನ ಮಾಹೋತ್ಸವ! ಕುಣಿಗಲ್ ಪಟ್ಟಣದ ದೊಡ್ಡಪೇಟೆಯಲ್ಲಿ ಇರುವ ಮುನಿಸಿಪಲ್ ಚಾವಡಿಯಲ್ಲಿ ವಿನಾಯಕ...
ರುಡ್‌ಸೆಟ್‌ ಸಂಸ್ಥೆ ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಫಾಸ್ಟ್‌ ಫುಡ್‌ ಆಹಾರ ತಯಾರಿಸಲು ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ ನೆಲಮಂಗಲದ ರುಡ್‌ಸೆಟ್‌ ಸಂಸ್ಥೆಯ...
ಕಮರ್ಷಿಯಲ್ ಹೆಸರಿನಲ್ಲಿ ಹೋಟೆಲ್ ಮಾಲೀಕನಿಗೆ ಹಣಕ್ಕೆ ಬೇಡಿಕೆ ಆರೋಪ ಖಾಸಗಿ ಸುದ್ದಿ ವಾಹಿನಿಯ ಸಿಇಒ ಹಾಗೂ ಎಂ.ಡಿ ಬಂಧನ! ಕುಣಿಗಲ್;-ಹೋಟೆಲ್ ಮಾಲೀಕನಿಗೆ ಬೆದರಿಸಿ...
ತಾವರೆಕೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಂದಿಗೌಡನಪಾಳ್ಯ ಗ್ರಾಮದ ಜಯಣ್ಣ ಅವಿರೋಧ ಆಯ್ಕೆ! ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿ...