Skip to content
July 21, 2026
  • ಅಭಿವೃದ್ದಿ

KUNIGAL NEWS

Primary Menu
  • ಅಭಿವೃದ್ದಿ
Light/Dark Button
Watch Video
  • Home
  • 2023
  • April
  • ನಾಲ್ಕುವರೆ ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಸದೃಡವಾಗಿ ಕಟ್ಟಿ ಬೆಳೆಸಿದ ಹೆಮ್ಮೆ ನನಗಿದೆ ಮಾಜಿ ಶಾಸಕ ಬಿ,ಬಿ ರಾಮಸ್ವಾಮಿಗೌಡ
  • Daily news
  • Politics
  • ರಾಜಕೀಯ

ನಾಲ್ಕುವರೆ ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಸದೃಡವಾಗಿ ಕಟ್ಟಿ ಬೆಳೆಸಿದ ಹೆಮ್ಮೆ ನನಗಿದೆ ಮಾಜಿ ಶಾಸಕ ಬಿ,ಬಿ ರಾಮಸ್ವಾಮಿಗೌಡ

Publicnewskunigal April 2, 2023 (Last updated: April 2, 2023) 1 minute read
Spread the love

ಕುಣಿಗಲ್ ಪಟ್ಟಣದ ಕೆಂಕೆರೆ ಯಲ್ಲಿರುವ ತಮ್ಮ ಸ್ವಗೃಹದಲ್ಲಿ ಭಾನುವಾರ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಮಾಜಿ ಶಾಸಕ ಬಿ,ಬಿ ರಾಮಸ್ವಾಮಿಗೌಡ ನಾಲ್ಕುವರೆ ದಶಕಗಳಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಡವಾಗಿ ಕಟ್ಟಿ ಬೆಳೆಸಿದ್ದೆನೆ ನನ್ನ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದ ಸಮಕಾಲಿನವರಾದ ಕೊಡವತ್ತಿ ಹುಚ್ಚಪ್ಪ ಹಾಗೂ ವಿರೋಧ ಪಕ್ಷದಲ್ಲಿ ಮಾಜಿ ಸಚಿವ ಡಿ ನಾಗರಾಜಯ್ಯ ಹೊರತು ಪಡಿಸಿ ನನ್ನ ಸಮಕಾಲೀನವರು ತಾಲ್ಲೂಕಿನಲ್ಲಿ ಇಂದು ಯಾರು ಉಳಿದಿಲ್ಲ

ಕುಣಿಗಲ್ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಲ್ಕುವರೆ ದಶಕಗಳಿಂದ ಕಟ್ಟಿ ಬೆಳೆಸಿದ ಹೆಮ್ಮೆ ನನಗಿದೆ ತಾಲ್ಲೂಕಿನ ರಾಜಕೀಯದಲ್ಲಿ ಸಾಕಷ್ಟು ಏರಿಳಿತಗಳನ್ನು ನೊಡಿರುವೆ ಸಾಕಷ್ಟು ಭಾರಿ ಪಕ್ಷಕ್ಕಾಗಿ ತ್ಯಾಗ ಮಾಡಿ ರಾಜಕಾರಣದಲ್ಲಿ ಬೆಳೆದು ಬಂದಿದ್ದು ನಾನು ಶಕ್ತಿಯುತವಾಗಿದ್ದ ಕಾಲದಲ್ಲಿ ನನಗೆ ಪಕ್ಷದಿಂದ ಟಿಕೆಟ್ ವಂಚಿತನಾಗಿದ್ದ ಸಮಯದಲ್ಲಿ ಪಕ್ಷದಿಂದ ಬೋರೆಗೌಡ,ಹುಚ್ಚಮಾಸ್ತಿಗೌಡರ ಮಗ ಪ್ರಸಾದ್,ವೈ.ಕೆ ರಾಮಯ್ಯ ನವರಿಗೆ ಟಿಕೆಟ್ ನೀಡಿದಾಗ ನಾನು ಯಾವ ವಿರೋಧ ಮಾಡಲಿಲ್ಲಿ

ಆದರೆ ನನಗೆ ಪಕ್ಷದಿಂದ ಟಿಕೆಟ್ ಸಿಕ್ಕಿ ಚುಣಾವಣೆ ಗೆ ನಿಂತಂತಹ ಸಮಯದಲ್ಲಿ ಸ್ವ ಪಕ್ಷಿಯರಿದಲೆ ಸಾಕಷ್ಟು ಸಮಸ್ಯೆ ಎದುರಾಗಿದ್ದವು ನನ್ನ ಸ್ವಪಕ್ಷೀಯರಿಂದ ನನ್ನನ್ನು ಸೋಲಿಸಲು ಪ್ರಯತ್ನಗಳು ನಡೆದಿದ್ದವು ನನ್ನ ಅಂತರಾಳ ಅರಿತಿದ್ದ ಕಾಂಗ್ರೆಸ್ ನಾಯಕರು ನನ್ನನ್ನು ದುರುಪಯೋಗ ಪಡಿಸಿಕೊಂಡು ಅವರ ಬೇಳೆ ಬೆಯಿಸಿಕೊಳ್ಳುವ ಸಲುವಾಗಿ ನನ್ನು ಅಧಿಕಾರದಿಂದ ಮೂಲೆ ಗುಂಪು ಮಾಡಿದ್ದರು ಮೂಲ ಕಾಂಗ್ರೆಸಿಗರು ನಡುಕಾಲದಲ್ಲಿ ಬಂದ ಕನಕಪುರದ ಟೀಮ್ ಅನ್ನು ಯಾರು ಬೆಂಬಲಿಸುವುದಿಲ್ಲ,ಆದರೆ ಈ ಬಾರಿ ಪಕ್ಷತೀತವಾಗಿ ನನ್ನನ್ನು ಬೆಂಬಲಿಸಿ ಸ್ವಚ್ಚ

https://fb.watch/jF7UQJyaX_/?mibextid=RUbZ1f

ಪ್ರಾಮಾಣಿಕತೆಯಿಂದ ಆಡಳಿತ ಕಳೆದ ಬಾರಿಗಿಂತ ಹತ್ತು ಪಟ್ಟು ಉತ್ತಮವಾಗಿ ಕಾರ್ಯನಿರ್ವಹಿಸುವೆ ದಯಮಾಡಿ ಎಲ್ಲರು ನನ್ನನ್ನು ಬೆಂಬಲಿಸಿ ನಿಮ್ಮ ಆಶೀರ್ವಾದ ಹಾಗೂ ಬೆಂಬಲ ಕೊರಿ 2023 ವಿಧಾನಸಭೆ ಚುಣಾವಣೆ ಸ್ಪರ್ಧೆ ಮಾಡುತ್ತಿದ್ದು ತಾಲ್ಲೂಕಿನ ಜನರು ನನಗೆ ಆಶೀರ್ವಾದಿಸಿ ಬೆಂಬಲಿಸುವ ನಂಬಿಕೆ ಇದೆ ಈ ಭಾರಿ ವಿಧಾನಸಭೆಯ ಚುಣಾವಣೆಗೆ ಸ್ಪರ್ದಿಸುವುದು ಶತಸಿದ್ದ ಎಂದು ತಿಳಿಸಿದರು ಈ ವೇಳೆ ಬಿಬಿಆರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರು ಉಪಸ್ಥಿತರಿದ್ದರು

https://fb.watch/jF6cYYjT_Y/?mibextid=RUbZ1f

About the Author

Publicnewskunigal

Administrator

View All Posts
Post Views: 1,309

Related

Post navigation

Previous: ಕಸವಿಲೇವಾರಿ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಗ್ರಾ.ಪಂ ಬಿಲ್ ಕಲೆಕ್ಟರ್
Next: ಮಹಿಳೆಯರಿಗೆ ಹಂಚಲು ತಂದಿದ್ದ ಸೀರೆಗಳ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Related Stories

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
VideoCapture_20260511-193934
  • Daily news
  • KUNIGAL
  • MLA
  • TUMKUR

ಕನ್ನಗುಣಿ ಗ್ರಾಮದ ರಂಗೇಗೌಡ (ದೀಪು) ನಿಧನ!

Publicnewskunigal May 11, 2026
VideoCapture_20260325-085606
  • KUNIGAL
  • Politics
  • State
  • TUMKUR

ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅಧ್ಯಕ್ಷ ಸ್ಥಾನವನ್ನು ಅನರ್ಹಗೋಳಿಸಿ ಆದೇಶ!

Publicnewskunigal March 25, 2026

Recent Posts

  • ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!
  • ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!
  • ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!
  • ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!
  • ಕರ್ತವ್ಯಕ್ಕೆ ತೆರಳುತಿದ್ದ ವೇಳೆ ರಸ್ತೆ ಅಪಘಾತ ಗ್ರಾಮ ಆಡಳಿತ ಅಧಿಕಾರಿ ಸಾವು!

Archives

  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022

Categories

  • Bangalore
  • Beseom
  • BMTC
  • CRIME
  • Daily news
  • DCM
  • DK SURESH
  • Doctor
  • Farmers
  • FOREST
  • Highcourt
  • KSRTC
  • KUNIGAL
  • Magadi
  • MLA
  • POLICE
  • Politics
  • Sports
  • SSLC
  • State
  • Temple
  • TUMKUR
  • ಅಪಘಾತ
  • ಅಪರಾಧ
  • ಅಭಿವೃದ್ದಿ
  • ಅರಣ್ಯ
  • ಕ್ರೈಂ
  • ದಲಿತ
  • ಬಿಜೆಪಿ
  • ಭ್ರಷ್ಟಾಚಾರ
  • ರಾಜಕೀಯ
  • ವಾಮಾಚಾರ

You May Have Missed

IMG-20260720-WA0003
  • Daily news
  • KUNIGAL
  • State
  • TUMKUR

ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನೆ!

Publicnewskunigal July 21, 2026 0
IMG-20260720-WA0020
  • CRIME
  • KUNIGAL
  • POLICE
  • TUMKUR

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ ಇಬ್ಬರು ಸ್ಥಳದಲ್ಲಿ ಸಾವು!

Publicnewskunigal July 20, 2026 0
VideoCapture_20260713-202724
  • KUNIGAL
  • MLA
  • POLICE
  • TUMKUR

ಪಟ್ಟಣದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ವಿದ್ಯಾರ್ಥಿನಿಯರಿಗೆ ಆಟೋ ಡಿಕ್ಕಿಯಾಗಿ ಗಾಯ ಆಸ್ಪತ್ರೆಗೆ ದಾಖಲು!

Publicnewskunigal July 13, 2026 0
20230611_133111
  • Farmers
  • KUNIGAL
  • State
  • TUMKUR

ರಾಗಿ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಮನವಿ!

Publicnewskunigal July 10, 2026 0
  • ಅಭಿವೃದ್ದಿ
Copyright © 2026 All rights reserved. | ReviewNews by AF themes.