ಕನ್ನಗುಣಿ ಗ್ರಾಮದಿಂದ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲು ಪತ್ತೆಗಾಗಿ ಮನವಿ!
ಕುಣಿಗಲ್ ತಾಲ್ಲೂಕಿನ ಯಡಿಯೂರು ಹೊಬಳಿ ವ್ಯಾಪ್ತಿಯ ಕನ್ನಗುಣಿ ಗ್ರಾಮದಿಂದ ದಿನಾಂಕ-11-09-2025 ರಂದು ಬೆಳಿಗ್ಗೆ ಸುಮಾರು 6:30 ಗಂಟೆಗೆ ಸಮಯದಲ್ಲಿ 46 ವರ್ಷ ವಯಸ್ಸಿನ ವೆಂಕಟೇಶ್ ಬಿನ್ ಲಕ್ಕಣ್ಣಗೌಡ ಎಂಬುವವರು ಗ್ರಾಮದಲ್ಲಿರುವ ತಮ್ಮ ಮನೆಯಿಂದ ಏಕಾಏಕಿ ಕಾಣೆಯಾಗಿದ್ದು ಮಗ ರಂಗಸ್ವಾಮಿ ನೀಡಿರುವ ದೂರು ಹಿನ್ನೆಲೆ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ-136/2025,ರೀತ್ಯ ಪ್ರಕರಣ ದಾಖಲಿಸಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಈ ಮೇಲ್ಕಂಡ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ತಿಳಿದುಬಂದರೆ ಕೂಡಲೇ ಕೆಳಕಂಡ ಮೊಬೈಲ್ ನಂಬರಿಗೆ ತಿಳಿಸಲು ಕೋ ದೂರವಾಣಿ ಸಂಖ್ಯೆ- 9480802963/9480206817 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ @publicnewskunigal