Month: August 2025

ಭತ್ತದ ಪೈರು ಹಿಡಿದು ಕೆಸರು ಗದ್ದೆಗೆ ಇಳಿದು ರೈತರೊಂದಿಗೆ ಸೇರಿ ಭತ್ತದ ನಾಟಿ ಮಾಡಿದ ಶಾಸಕ ರಂಗನಾಥ್! ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ...
ಮಾರ್ಕೋನಹಳ್ಳಿ ಹಾಗೂ ಮಂಗಳಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರಾಗಿ ಬೆಳೆಗೆ ನೀರು ಬಿಡುವ ಕಾರ್ಯಕ್ಕೆ ಶಾಸಕ ಡಾ,ರಂಗನಾಥ್ ಚಾಲನೆ! ಕುಣಿಗಲ್ ತಾಲ್ಲೂಕಿನ ಅಮೃತೂರು...
ರಾಜ್ಯ ಹೆದ್ದಾರಿ 85ರ ಕೆಂಪಸಾಗರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿ ಅತ್ತೆ ಅಳಿಯ ಸಾವು! ರಾಮನಗರ ಜಿಲ್ಲೆ, ಮಾಗಡಿ...
ಸಿನಪ್ಪನಹಳ್ಳಿ ಗ್ರಾಮದ ಶ್ರೀ ಭೈರವೇಶ್ವರ ಸ್ವಾಮಿ ದೇವಾಲಯದ ಬಾಗಿಲು ಮುರಿದು ಆಭರಣ ಕಳವು! ಕುಣಿಗಲ್ ತಾಲ್ಲೂಕಿನ ಸಿನಪ್ಪನಹಳ್ಳಿ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ...
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕಾರು ರ್ಯಾಲಿ ವೇಳೆ ರಸ್ತೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ! ಬೆಂಗಳೂರು;-ಶಾಸಕ ರಾಮಮೂರ್ತಿ...
ಡಿ,ದೇವರಾಜ ಅರಸು ರವರಿಗೆ ಸರಿ ಸಮನಾದ ರಾಜಕಾರಣಿ ಕರ್ನಾಟಕ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಚಿಂತಕ ಜಿ,ಕೆ ನಾಗಣ್ಣ! ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ...
ತಾಲ್ಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣ ಅಧಿಕಾರಿಯಾಗಿ ವಸಂತ್ ಕುಮಾರ್ ಅಧಿಕಾರ ಸ್ವೀಕಾರ! ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ನೂತನ ಕಾರ್ಯನಿರ್ವಾಹಣಾ...
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಐವತ್ತು ಸಾವಿರ ಲಡ್ಡು ವಿತರಣೆ! ಕುಣಿಗಲ್ ಪಟ್ಟಣದ ಮಾಜಿ ಸಂಸದರ ಕಚೇರಿಯಲ್ಲಿ ಗುರುವಾರ ಡಿ.ಕೆ.ಎಸ್ ಚಾರಿಟಬಲ್...
ಸಚಿವ ಸಂಪುಟಕ್ಕೆ ಮಾಜಿ ಸಹಕಾರ ಸಚಿವ ಕೆ,ಎನ್ ರಾಜಣ್ಣ ರವರನ್ನು ಮರು ನೇಮಿಸಿಕೊಳ್ಳುವಂತೆ ಶಿವಣ್ಣ ಒತ್ತಾಯ! ಕುಣಿಗಲ್ ಪಟ್ಟಣದ ವ್ಯವಸಾಯೋತ್ಪನ್ನ ಸಹಕಾರ ಸಂಘದ...
ಅಕ್ರಮವಾಗಿ ಕಲ್ಲು ಗಣಿಗಾರಿಕೆ ಆರೋಪ ಕಲ್ಲು ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದ ಪೊಲೀಸರು! ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಬೇಗೂರು ಗ್ರಾಮದ...